ಸುದ್ದಿ ಮುಖ್ಯಾಂಶಗಳು
ಸಿಂಗನಲ್ಲೂರು ಗ್ರಾಮದಲ್ಲಿ ಜೆ ಜೆ ಎಮ್ ಅಧಿಕಾರಿಗಳ ಯಡವಟ್ಟು ಒಂದು ಅಡಿಯಲ್ಲಿ ಊತಾಕ್ಕಿದ್ದ ಪೈಪ್ ಒಡೆದು ಕುಡಿವ ನೀರು ಪೋಲು! ಹನೂರು: ಕ್ಷೇತ್ರ ವ್ಯಾಪ್ತಿಯಲ್ಲಿನ ಸಿಂಗಾನಲ್ಲೂರು ಗ್ರಾಮದ ಒಕ್ಕ ಲಿಗರ ಬೀದಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ನಡೆದ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ವೇಳೆ ಜೆಜೆಎಂ ಪೈಪ್‌ ಲೈನ್ ಇರುವೆಡೆಯಲ್ಲಿ ಪೈಪು ಒಡೆದುಹೋಗಿದ್ದು, ಹ ನೀರು ಪೋಲಾಗುತ್ತಿದೆ ಸಾರ್ವಜನಿಕರಿಗೆ ಕುಡಿಯಲು ನೀರಿಲ್ಲದೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಹನೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಪ್ರಸಾದ್ ರವರು ತಿಳಿಸಿದರು.ನಂತರ ಮಾತನಾಡಿದ ಅವರುಕ್ಷೇತ್ರಾ ವ್ಯಾಪ್ತಿಯಲ್ಲಿನ ಸಿಂಗನೆಲ್ಲೂರು ಗ್ರಾಮದಲ್ಲಿ‌ ನಡೆದಜೆಜೆಎಂ ಯೋಜನೆಯ 20 ಎಂಎಂ ಇಂಜಿನ ಪೈಪ್ ಲೈನ್ ಸಂಪರ್ಕವನ್ನು ಭೂಮಿಯ ಒಳಗಡೆ ಕೇವಲ ಅರ್ದ ,ಒಂದು ಅಡಿಯಲ್ಲಿ ಪೈಪ್ ಗಳನ್ನು ಊತಾಕ್ಕಿದ್ದು ,ಅದರ ಮೆಲ್ಬಾಗಕ್ಕೆ ಪೆಟ್ಟು ತಗುಲಿದ್ದು, ಹಲವು ಕಡೆಗಳಲ್ಲಿ ಪೈಪ್ ಒಡೆದುಹೋಗಿದೆ. ಇದರಿಂದಾಗಿ ಕಾವೇರಿ ಕುಡಿಯುವ ನೀರು ಹೊರಗೆ ಹರಿದು ಪೋಲಾಗುತ್ತಿದೆ. ಮಾತ್ರವಲ್ಲದೇ, ಈ ಪೈಪ್ ಲೈನ್ ವ್ಯಾಪ್ತಿಯಲ್ಲಿರುವ ಸುಮಾರು 150 ಕುಟುಂಬಗಳಿಗೆ ನಿತ್ಯ ಸಮರ್ಪಕ ನೀರು ಪೂರೈಕೆಯಾಗದೆ ಜನರು ಪರದಾಡುತ್ತಿದ್ದಾರೆ.ಕುಡಿಯುವ ನೀರಿನ ಜೆಜೆಎಂ ಪೈಪ್ ಲೈನ್ ತೀವ್ರ ಸಮಸ್ಯೆಗೊಳಗಾಗಿದ್ದು, ಕೂಡಲೇ ಇದನ್ನು ಸರಿಪಡಿಸುವಂತೆ ಸ್ಥಳೀಯ ನಿವಾಸಿಗಳು ಹಾಗೂ ಮುಖಂಡರು ಸಂಬಂಧಿಸಿದ ಜೆ ಜೆ ಎಮ್ ಗುತ್ತಿಗೆದಾರರಿಗೆ ಮನವಿ ಮಾಡಿದ್ದಾರೆ. ಇತ್ತ ಹನೂರು ಶಾಸಕ ಎಂ.ಆರ್.ಮಂಜುನಾಥ್, ಜಿಪಂ ಸಿಇಒ ಮೋನಾ ರೋತ್, ಸ್ಥಳೀಯ ಗ್ರಾಪಂ ಆಡಳಿತದವರು ಸಹ ಇದೇ ವಿಚಾರವಾಗಿ ಸ್ಥಳ ಪರಿಶೀಲಿಸಿ ಹೋಗಿದ್ದು.
ಮಾದಪ್ಪನ ಸನ್ನಿಧಿಯಲ್ಲಿ ಚಿರತೆ ದಾಳಿ ಬಾಲಕ ಸಾವು ಇದು ಭಕ್ತರಿಗೆ ಎಚ್ಚರಿಕೆ ಘಂಟೆ. ಹನೂರು :ರಾಜ್ಯದ ಪ್ರಸಿದ್ದ ಯಾತ್ರ ಸ್ಥಳವಾದಶ್ರೀ ಮಲೆ ಮಹದೇಶ್ವರ ಬೆಟ್ಟದ ನಾಗಮಲೆಯಲ್ಲಿ ನಡೆದ ಚಿರತೆ ದಾಳಿಯಲ್ಲಿ ಬೆಂಗಳೂರು ಮೂಲದ 10 ವರ್ಷದ ಬಾಲಕ ಹರ್ಷಿತ್ ದುರ್ಮರಣಕ್ಕೀಡಾದ ಘಟನೆ ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ. ದೇವರ ದರ್ಶನಕ್ಕೆ ಕುಟುಂಬದವರ. ಜೊತೆಯಲ್ಲಿ ಆಗಮಿಸಿದ ಪುಟ್ಟ ಬಾಲಕನ ಮೇಲೆ ಚಿರತೆಯು ದಾಳಿಯಾಗಿರಯವುದು , ಅತ್ಯಂತ ಬೇಸರದ ಮತ್ತು ಮಾದಪ್ಪನ ಭಕ್ತರು ತಲೆ ತಗ್ಗಿಸುವ ಸಂಗತಿಯಾಗಿದೆ.ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಘಟನೆಯು ಕೇವಲ ಒಂದು ದುರಂತವಲ್ಲ, ಭಕ್ತರ,ಸುರಕ್ಷತೆ ವಿಚಾರದಲ್ಲಿ ಸರ್ಕಾರ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ಜನವಸತಿ ಹಾಗೂ ಯಾತ್ರಾ ಮಾರ್ಗಗಳತ್ತ ಬರುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದರೂ, ನಾಗಮಲೆಯಂತಹ ಕಾಲುನಡಿಗೆ ದಾರಿಗಳಲ್ಲಿ ಸಮರ್ಪಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಭಕ್ತರು ಸಂಚರಿಸುವ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ, ಎಚ್ಚರಿಕೆ ಫಲಕಗಳು ಅಳವಡಿಸಬೇಕೆಂದು ಅರಣ್ಯ ಸಿಬ್ಬಂದಿ ಹೆಚ್ಚಳ ಹಾಗೂ ರಾತ್ರಿ ಪಾಳಿಯ ಕಾವಲು ವ್ಯವಸ್ಥೆ ಕಡ್ಡಾಯವಾಗಬೇಕಿತ್ತು. ಆದರೆ ಒಂದು ಮಗು ಜೀವ ಕಳೆದುಕೊಂಡ ಬಳಿಕ ಮಾತ್ರ ವ್ಯವಸ್ಥೆ ಎಚ್ಚರಗೊಳ್ಳುತ್ತಿರುವುದು ಆಡಳಿತದ ಹೊಣೆಗಾರಿಕೆಯನ್ನು ಪ್ರಶ್ನಿಸುವಂತಾಗಿದೆ.

ಸಿಂಗನಲ್ಲೂರು ಗ್ರಾಮದಲ್ಲಿ ಜೆ ಜೆ ಎಮ್ ಅಧಿಕಾರಿಗಳ ಯಡವಟ್ಟು ಒಂದು ಅಡಿಯಲ್ಲಿ ಊತಾಕ್ಕಿದ್ದ ಪೈಪ್ ಒಡೆದು ಕುಡಿವ ನೀರು ಪೋಲು! ಹನೂರು: ಕ್ಷೇತ್ರ ವ್ಯಾಪ್ತಿಯಲ್ಲಿನ ಸಿಂಗಾನಲ್ಲೂರು ಗ್ರಾಮದ ಒಕ್ಕ ಲಿಗರ ಬೀದಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ನಡೆದ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ವೇಳೆ ಜೆಜೆಎಂ ಪೈಪ್‌ ಲೈನ್ ಇರುವೆಡೆಯಲ್ಲಿ ಪೈಪು ಒಡೆದುಹೋಗಿದ್ದು, ಹ ನೀರು ಪೋಲಾಗುತ್ತಿದೆ ಸಾರ್ವಜನಿಕರಿಗೆ ಕುಡಿಯಲು ನೀರಿಲ್ಲದೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಹನೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಪ್ರಸಾದ್ ರವರು ತಿಳಿಸಿದರು.ನಂತರ ಮಾತನಾಡಿದ ಅವರುಕ್ಷೇತ್ರಾ ವ್ಯಾಪ್ತಿಯಲ್ಲಿನ ಸಿಂಗನೆಲ್ಲೂರು ಗ್ರಾಮದಲ್ಲಿ‌ ನಡೆದಜೆಜೆಎಂ ಯೋಜನೆಯ 20 ಎಂಎಂ ಇಂಜಿನ ಪೈಪ್ ಲೈನ್ ಸಂಪರ್ಕವನ್ನು ಭೂಮಿಯ ಒಳಗಡೆ ಕೇವಲ ಅರ್ದ ,ಒಂದು ಅಡಿಯಲ್ಲಿ ಪೈಪ್ ಗಳನ್ನು ಊತಾಕ್ಕಿದ್ದು ,ಅದರ ಮೆಲ್ಬಾಗಕ್ಕೆ ಪೆಟ್ಟು ತಗುಲಿದ್ದು, ಹಲವು ಕಡೆಗಳಲ್ಲಿ ಪೈಪ್ ಒಡೆದುಹೋಗಿದೆ. ಇದರಿಂದಾಗಿ ಕಾವೇರಿ ಕುಡಿಯುವ ನೀರು ಹೊರಗೆ ಹರಿದು ಪೋಲಾಗುತ್ತಿದೆ. ಮಾತ್ರವಲ್ಲದೇ, ಈ ಪೈಪ್ ಲೈನ್ ವ್ಯಾಪ್ತಿಯಲ್ಲಿರುವ ಸುಮಾರು 150 ಕುಟುಂಬಗಳಿಗೆ ನಿತ್ಯ ಸಮರ್ಪಕ ನೀರು ಪೂರೈಕೆಯಾಗದೆ ಜನರು ಪರದಾಡುತ್ತಿದ್ದಾರೆ.ಕುಡಿಯುವ ನೀರಿನ ಜೆಜೆಎಂ ಪೈಪ್ ಲೈನ್ ತೀವ್ರ ಸಮಸ್ಯೆಗೊಳಗಾಗಿದ್ದು, ಕೂಡಲೇ ಇದನ್ನು ಸರಿಪಡಿಸುವಂತೆ ಸ್ಥಳೀಯ ನಿವಾಸಿಗಳು ಹಾಗೂ ಮುಖಂಡರು ಸಂಬಂಧಿಸಿದ ಜೆ ಜೆ ಎಮ್ ಗುತ್ತಿಗೆದಾರರಿಗೆ ಮನವಿ ಮಾಡಿದ್ದಾರೆ. ಇತ್ತ ಹನೂರು ಶಾಸಕ ಎಂ.ಆರ್.ಮಂಜುನಾಥ್, ಜಿಪಂ ಸಿಇಒ ಮೋನಾ ರೋತ್, ಸ್ಥಳೀಯ ಗ್ರಾಪಂ ಆಡಳಿತದವರು ಸಹ ಇದೇ ವಿಚಾರವಾಗಿ ಸ್ಥಳ ಪರಿಶೀಲಿಸಿ ಹೋಗಿದ್ದು.

ಆದರೆ, ಪೈಪ್ ಲೈನ್ ದುರಸ್ತಿ ಕಾರ್ಯ 3 ತಿಂಗಳಾದರೂ ಮುಗಿದಿಲ್ಲ , ಪರಿಣಾಮವಾಗಿ ಸಂಬಂಧಿಸಿದ ನಿವಾಸಿಗಳು ಕುಡಿಯುವ ನೀರಿಗಾಗಿ ಒಂದೆಡೆ ಪರದಾಡಿದರೆ, ಮತ್ತೊಂ ದೆಡೆ ಯಾರದೋ ತಪ್ಪಿಗೆ ಬಿರು ಬೇಸಿಗೆಯಲ್ಲಿ ಜೀವ ಜಲ ಪೋಲಾಗುತ್ತಿದ್ದು,…

Bangarappa c

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ರವರಿಗೆ ಸ್ವಪಕ್ಷೀಯರಿಂದಲೆ ಘೇರಾವ್ .

ಹನೂರು :ಕ್ಷೇತ್ರಕ್ಕೆ ಆಗಮಿಸುವಾಗ ಸ್ಥಳಿಯ ನಾಯಕರುಗಳಿಗೆ ಮಾಹಿತಿ ತಿಳಿಸಿ ನಂತರ ಪ್ರವಾಸ ಕೈಗೊಂಡರೆ ಪಕ್ಷದ ಬಲವರ್ಧನೆ ಸಹಕಾರಿಯಾಗುತ್ತದೆ ಆದರೆ ಉಸ್ತುವಾರಿ ಸಚಿವರಾದ ಶ್ರೀ ಯುತ ವೆಂಕಟೇಶ್ ರವರು ನಮ್ಮ ನಾಯಕರಾದ ಆರ್ ನರೇಂದ್ರರವರ ಗಮನಕ್ಕೂ…

Bangarappa c
- Sponsored -
Ad imageAd image

Editor's Pick

10 Places You Can’t Miss If It’s Your First Time in European

And then there is the most dangerous risk of all, the risk…

bluechip_infosystem
Weather
27°C
New York
clear sky
29° _ 24°
59%
2 km/h
Mon
31 °C
Tue
32 °C
Wed
32 °C
Thu
21 °C
Fri
18 °C

Follow US

Discover Categories

Apple Watch Series 9 Reportedly Has Flat Sides and Bigger Screens

Modern technology has become a total phenomenon for civilization, the defining force…

bluechip_infosystem

Sony WF-10XM4: Headphones Are Our Absolute Favorite

Modern technology has become a total phenomenon for civilization, the defining force…

9 Awesome Destinations for Solo Female Travelers

And then there is the most dangerous risk of all, the risk…

bluechip_infosystem

How My Phone’s Most Annoying Feature Saved My Life

Modern technology has become a total phenomenon for civilization, the defining force…

bluechip_infosystem
Create an Amazing Newspaper
Discover thousands of options, easy to customize layouts, one-click to import demo and much more.

Sponsored Content

Global Coronavirus Cases

Confirmed

65.1M

Death

6.6M

More Information: Covid-19 Statistics

Sony WF-10XM4: Headphones Are Our Absolute Favorite

Modern technology has become a total phenomenon for civilization, the defining force of a new social order in which efficiency is no longer an option but a necessity imposed on all human…

ವಸಂತ ಕಿರಣ ಸುದ್ದಿ ಪತ್ರಿಕೆ – ನೂತನ ಆರಂಭ

ಚಾಮರಾಜನಗರ ಜಿಲ್ಲೆ ವಿ ಕೆ ಸುದ್ದಿಗಳು : ಹನೂರು ತಾ : ಸಮಾಜದ ಎಲ್ಲಾ ವರ್ಗದ ಜನರಿಗೆ ಸಮಗ್ರ ಮಾಹಿತಿಯನ್ನು ತಲುಪಿಸುವ ಉದ್ದೇಶದಿಂದ *“ವಸಂತ ಕಿರಣ”* ಸುದ್ದಿ ಪತ್ರಿಕೆ ನೂತನವಾಗಿ ಪ್ರಾರಂಭವಾಗುತ್ತಿದೆ. ಸಮಕಾಲೀನ ಘಟನೆಗಳು, ಗ್ರಾಮೀಣ ಹಾಗೂ ನಗರ ಪ್ರದೇಶಗಳ ಬೆಳವಣಿಗೆಗಳು,…

bluechip_infosystem

ಸಿಂಗನಲ್ಲೂರು ಗ್ರಾಮದಲ್ಲಿ ಜೆ ಜೆ ಎಮ್ ಅಧಿಕಾರಿಗಳ ಯಡವಟ್ಟು ಒಂದು ಅಡಿಯಲ್ಲಿ ಊತಾಕ್ಕಿದ್ದ ಪೈಪ್ ಒಡೆದು ಕುಡಿವ ನೀರು ಪೋಲು! ಹನೂರು: ಕ್ಷೇತ್ರ ವ್ಯಾಪ್ತಿಯಲ್ಲಿನ ಸಿಂಗಾನಲ್ಲೂರು ಗ್ರಾಮದ ಒಕ್ಕ ಲಿಗರ ಬೀದಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ನಡೆದ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ವೇಳೆ ಜೆಜೆಎಂ ಪೈಪ್‌ ಲೈನ್ ಇರುವೆಡೆಯಲ್ಲಿ ಪೈಪು ಒಡೆದುಹೋಗಿದ್ದು, ಹ ನೀರು ಪೋಲಾಗುತ್ತಿದೆ ಸಾರ್ವಜನಿಕರಿಗೆ ಕುಡಿಯಲು ನೀರಿಲ್ಲದೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಹನೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಪ್ರಸಾದ್ ರವರು ತಿಳಿಸಿದರು.ನಂತರ ಮಾತನಾಡಿದ ಅವರುಕ್ಷೇತ್ರಾ ವ್ಯಾಪ್ತಿಯಲ್ಲಿನ ಸಿಂಗನೆಲ್ಲೂರು ಗ್ರಾಮದಲ್ಲಿ‌ ನಡೆದಜೆಜೆಎಂ ಯೋಜನೆಯ 20 ಎಂಎಂ ಇಂಜಿನ ಪೈಪ್ ಲೈನ್ ಸಂಪರ್ಕವನ್ನು ಭೂಮಿಯ ಒಳಗಡೆ ಕೇವಲ ಅರ್ದ ,ಒಂದು ಅಡಿಯಲ್ಲಿ ಪೈಪ್ ಗಳನ್ನು ಊತಾಕ್ಕಿದ್ದು ,ಅದರ ಮೆಲ್ಬಾಗಕ್ಕೆ ಪೆಟ್ಟು ತಗುಲಿದ್ದು, ಹಲವು ಕಡೆಗಳಲ್ಲಿ ಪೈಪ್ ಒಡೆದುಹೋಗಿದೆ. ಇದರಿಂದಾಗಿ ಕಾವೇರಿ ಕುಡಿಯುವ ನೀರು ಹೊರಗೆ ಹರಿದು ಪೋಲಾಗುತ್ತಿದೆ. ಮಾತ್ರವಲ್ಲದೇ, ಈ ಪೈಪ್ ಲೈನ್ ವ್ಯಾಪ್ತಿಯಲ್ಲಿರುವ ಸುಮಾರು 150 ಕುಟುಂಬಗಳಿಗೆ ನಿತ್ಯ ಸಮರ್ಪಕ ನೀರು ಪೂರೈಕೆಯಾಗದೆ ಜನರು ಪರದಾಡುತ್ತಿದ್ದಾರೆ.ಕುಡಿಯುವ ನೀರಿನ ಜೆಜೆಎಂ ಪೈಪ್ ಲೈನ್ ತೀವ್ರ ಸಮಸ್ಯೆಗೊಳಗಾಗಿದ್ದು, ಕೂಡಲೇ ಇದನ್ನು ಸರಿಪಡಿಸುವಂತೆ ಸ್ಥಳೀಯ ನಿವಾಸಿಗಳು ಹಾಗೂ ಮುಖಂಡರು ಸಂಬಂಧಿಸಿದ ಜೆ ಜೆ ಎಮ್ ಗುತ್ತಿಗೆದಾರರಿಗೆ ಮನವಿ ಮಾಡಿದ್ದಾರೆ. ಇತ್ತ ಹನೂರು ಶಾಸಕ ಎಂ.ಆರ್.ಮಂಜುನಾಥ್, ಜಿಪಂ ಸಿಇಒ ಮೋನಾ ರೋತ್, ಸ್ಥಳೀಯ ಗ್ರಾಪಂ ಆಡಳಿತದವರು ಸಹ ಇದೇ ವಿಚಾರವಾಗಿ ಸ್ಥಳ ಪರಿಶೀಲಿಸಿ ಹೋಗಿದ್ದು.

Follow Writers

Bangarappa c 14 Articles
- Sponsored -
Ad image

ಬಸವೇಶ್ವರ, ಜಡೇಸ್ವಾಮಿಗೆ ವಿಶೇಷ ಪೂಜೆ ಪರ್ವ . ವರದಿ :- ಬಸವರಾಜ್ ಕಾಂಚಳ್ಳಿ . ಹನೂರು :ತಾಲ್ಲೂಕಿನ ಸೂಳೇರಿಪಾಳ್ಯ ಗ್ರಾಪಂ ವ್ಯಾಪ್ತಿಯ ಪಚ್ಚೇದೊಡ್ಡಿ ಗ್ರಾಮದಲ್ಲಿ ಬಸವೇಶ್ವರ ಹಾಗೂ ಜಡೇಸ್ವಾಮಿ ದೇವರುಗಳಿಗೆ ವಿಶೇಷ ಪೂಜೆ ನೆರವೇರಿತು.ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಕೂಡ ಯುಗಾದಿ ಹಬ್ಬದ ನಂತರ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ ನಡೆದುಕೊಂಡು ಬರು ತಿದ್ದು ಬಸವೇಶ್ವರ ಸ್ವಾಮಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪ್ರದಾಯಿಕವಾಗಿ ಅರ್ಚ ಕರು ಬೆಳಗ್ಗೆಯಿಂದ ಉಪವಾಸ ಇದ್ದು, ಸ್ವಾಮಿಗೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ ನೆರವೇರಿಸಿದರು. ದಟ್ಟವಾದ ಅರಣ್ಯ ಪ್ರದೇಶದ ಮಧ್ಯೆ ಇರುವ ಅರಳಿಮರದ ಕೆಳಗೆ ಬಸವೇಶ್ವರ ಸ್ವಾಮಿಯ ಲಿಂಗಕ್ಕೆ ಪೂರ್ವಜರು ಪೂಜೆ ಮಾಡಿ ಕೊಂಡು ಬರುತ್ತಿದ್ದರು. ಅಲ್ಲಿಂದ ಪಚ್ಚೇದೊಡ್ಡಿ ಗ್ರಾಮದಲ್ಲಿ ಬಸವೇಶ್ವರ ಸ್ವಾಮಿಯ ಲಿಂಗಾವನ್ನ ಪ್ರತಿಷ್ಠಾಪನೆ ಮಾಡಿ. ಪ್ರತಿ ವರ್ಷ ಕೂಡ ವಿಶೇಷ ಪೂಜೆ ನೆರವೇರಿಸಿಕೊಂಡು ಬಂದಿರುತ್ತಾರೆ.

Bangarappa c

ಜೋಳದ ಪಸಲನ್ನು ಹಾಳು ಮಾಡಿದ ಕಾಡು ಪ್ರಾಣಿಗಳು .ವರದಿ: ಬಸವರಾಜು .ಕಾಂಚಳ್ಳಿ.‌ಹನೂರು : ರೈತರು ಸಾಲ ಮಾಡಿ ಬೆಳೆದ ಬೆಳೆಯು ಮನೆಗೆ ಸೆರಿಸುವಷ್ಟರಲ್ಲಿ ಕಾಡು ಪ್ರಾಣಿಗಳ ಹಾವಳಿಗೆ ಬೆಳೆಗಳು ನಾಶವಾಗುತ್ತದೆ , ಹೊಲಗಳಲ್ಲಿ ಬೆಳೆದ ಬೆಳೆಗೆ ಹೆಚ್ಚಿನ ರೈತರು ಹೆಚ್ಚಿನ ಶ್ರಮ ವಹಿಸಬೇಕು ಅಂತಹದರಲ್ಲಿ ಇಂತಹ ಘಟನೆಗಳು ನಡೆದರೆ ರೈತನ ಸ್ಥಿತಿಯನ್ನು ಉಹಿಸಲು ಕಷ್ಟ ವಾಗುತ್ತದೆ ಎಂದು ರೈತ ಸಂಘದ ಮುಖಂಡರಾದ ಬಸವರಾಜು ಇ ರವರು ತಿಳಿಸದರು.ಹನೂರು ತಾಲೂಕಿನ ಸೂಳೆರಿಪಾಳ್ಯ. ಗ್ರಾಮ ಪಂಚಾಯಿತಿಯ ಕಾಂಚಳ್ಳಿ ಗ್ರಾಮ ರೈತನಾದ ಬಸವರಾಜ್ ಸನ್ ಆಫ್ ಇರಸೇಗೌಡ ಸರ್ವೆ ನಂಬರಲ್ಲಿ 439 ರಲ್ಲಿ 2.25 ಎಕರೆ ಇದರಲ್ಲಿ 2 ಎಕ್ರೆಗೆ ಮೆಕ್ಕೆಜೋಳ ಹಾಕಿದ್ದು ತಡರಾತ್ರಿ ಬಂದ ಕಾಡು ಪ್ರಾಣಿಗಳು ಹಾಳು ಮಾಡಿದ್ದಾವೆ ಅಧಿಕಾರಿಗಳು ಗಮನಿಸಿ ಸೂಕ್ತ ಪರಿಹಾರ ನೀಡಬೇಕಾಗಿ ತಿಳಿಸಿದರು.

Bangarappa c